ಸಮಾಜದ(ಕವನ -138)

ಜಾಗರೂಕರಾಗಿ ನಡೆದರೂ
ಒಮ್ಮೊಮ್ಮೆ ಹೆಜ್ಜೆ ತಪ್ಪಿ
ಗಲೀಜನ್ನು ತುಳಿಯೋದು
ಕಾಲನ್ನು ತೊಳೆಯೋದು
ಮೂಗನ್ನು ಮುಚ್ಚೋದು ನಿಜ,
ಈ ಸಮಾಜದ ನಡುವಲಿ
ಸಜ್ಜನರು ಅಳಿಯೋದು
ಅಧರ್ಮ ಮೆರೆಯೋದು
ಬಡವನ ತುಳಿಯೋದು
ನಡೆಯುತ್ತಿರುವುದು ನಿಜ,
✍️ಮಾಧವ ಅಂಜಾರು 🌹

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ

( ಲೇಖನ -122) ಭೂ - ಕೈಲಾಸ