ಅಳೆಯುತ್ತಾರೆ ನಿಮ್ಮನ್ನು

ಅಳೆಯುತ್ತಾರೆ ನಿಮ್ಮನ್ನು
ಅವಕಾಶ ಕೊಟ್ಟರೆ
ತೊಳೆಯುತ್ತಾರೆ ನಿಮ್ಮನ್ನು
ಉಪಯೋಗವಿದ್ದರೆ

ತೆಗಳುತ್ತಾರೆ ನಿಮ್ಮನ್ನು
ತಲೆ ತಗ್ಗಿಸಿ  ನಿಂತರೆ
ಹೊಗಳುತ್ತಾರೆ ನಿಮ್ಮನ್ನು
ತಲೆಯೆತ್ತಿ ನಡೆದರೆ

ತೂಗುತ್ತಾರೆ ನಿಮ್ಮನ್ನು
ಅಪ್ಪಿ ತಪ್ಪಿ ಬಿದ್ದರೆ
ಜರೆಯಬಹುದು  ನಿಮ್ಮನ್ನು
ನಿಮ್ಮ ಸ್ಥಿತಿ ಕೆಟ್ಟು ಹೋಗಿದ್ದರೆ
     -ಮಾಧವ ಅಂಜಾರು


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.