ನಿಮ್ಮ ಸಿಟ್ಟು

ನಿಮ್ಮ ಸಿಟ್ಟು
ಮೂಗಿನ ತುದಿಯಲ್ಲಿದ್ದರೂ
ಸಂತೋಷದ ಕ್ಷಣದಲ್ಲಿ
ವ್ಯಕ್ತಪಡಿಸಬೇಡಿ ...!

ನಿಮ್ಮ ಸಂಬಂಧಿ
ನಿಮಗೆ ಗೌರವಿಸದಿದ್ದರೂ
ಸಂಬಂಧವೇ ಬೇಡವೆಂದು
ದೂರ ಸರಿಯಬೇಡಿ ...!

ನಿಮ್ಮ ಮನಸ್ಸು
ತುಂಬಾ ನೊಂದಿದ್ದರೂ
ಮತ್ತೊಬ್ಬರ ಎದುರು
ಕಣ್ಣೀರು ಹರಿಸಲೇ ಬೇಡಿ ...!

ಸಂತೋಷ , ಸಂಬಂಧ
ಮನಸ್ಸು , ಪ್ರೀತಿ
ನಿಮ್ಮಲ್ಲಿ ಭದ್ರವಾಗಿರಿಸಿ
ಜೀವನವೆಂಬುದೇ , ಹಾಗೇ ..!
              -ಮಾಧವ ಅಂಜಾರು





Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ