ವ್ಯಾಪಾರ

ವ್ಯಾಪಾರ ಸಂತೆಯಾಗಿದೆ..?
ಶಿಕ್ಷಣ ಸಂಸ್ಥೆಗಳು ,
ದುಷ್ಟರ ಗೂಡಾಗುತ್ತಿದೆ..?
ಆರಕ್ಷಕರ ಠಾಣೆಗಳು,

ಅನ್ಯಾಯದ ಮನೆಯಾಗಿದೆ ..?
ನ್ಯಾಯದ ವ್ಯವಸ್ಥೆಗಳು
ಲೂಟಿಕೋರರರ ಅಡ್ಡೆಯಾಗಿದೆ ...?
ಭಕ್ತಿ ಮಾಡುವ ಸ್ಥಳಗಳು ..

ಯಮಧೂತರ ಜಾಗವಾಗಿದೆ..?
ಆಸ್ಪತ್ರೆ , ಅರೋಗ್ಯ ಕೇಂದ್ರಗಳು
ಧರ್ಮಕ್ಕೆ ಸೀಮಿತವಾಗಿದೆ ..?
ರಾಜಕೀಯ ಪಕ್ಷಗಳು ..

ಬದಲಾಗಲಿ , ಒಳಿತಾಗಲಿ
ನಮ್ಮೆಲ್ಲಾ ವ್ಯವಸ್ಥೆಗಳು
ಪ್ರತಿಯೊಬ್ಬರೂ ಶ್ರಮಿಸಿ
ಬರದಿರಲಿ ಅವಸ್ಥೆಗಳು ..
           -ಮಾಧವ ಅಂಜಾರು






 






Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.