ಸಂಗವೆಂದರೆ ತೊಂದರೆ

ಸಂಗವೆಂದರೆ ತೊಂದರೆ
ಸಜ್ಜನರ ಸಂಗ ದುರ್ಜನರಿಗೆ
ದುರ್ಜನರ ಸಂಗ ಸಜ್ಜನರಿಗೆ ,
ಇದ್ದರೆ ಇನ್ನಷ್ಟು ತೊಂದರೆ

ಸಜ್ಜನರು ಹೆದರಬೇಡಿ
ದುರ್ಜನರು ಹಾರಾಡಬೇಡಿ
ದುರ್ಜನರು ಸಜ್ಜನರಾಗಿ
ಎಲ್ಲರೂ ಬಾಳೋದು ಅಲ್ಪ ಕಾಲ

ಸಜ್ಜನರಾಗಲು ಬೇಕು ಸಮಯ
ದುರ್ಜನರಾಗಲು ಬೇಡ ಸಮಯ
ಎಲ್ಲದಕ್ಕೂ ಬೇಕು ವಿಷಯ
ಸತ್ಯವಿದ್ದರೆ ಇಲ್ಲವಂತೆ ಭಯ ...
             -ಮಾಧವ ಅಂಜಾರು



Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.