ಕಣ್ಣಂಚಲಿ

ಕಣ್ಣಂಚಲಿ ಬಿಳೋ
ಕಣ್ಣೀರ ಹನಿಗೆ
ಅರಿವಿರದೇ ಇರುವುದೇ
ಇಳಿವಾಗ ಧರೆಗೆ ,

ಕಣ್ಣ ತುಂಬಾ
ಕಣ್ಣೀರು ಇದ್ದರೇ
ಮಿಟುಕಿಸದಿರುವುದೇ
ಕಣ್ಣ ರೆಪ್ಪೆ ಕೊನೆಗೆ ,

ಹೃದಯದ ಹಗುರಕೆ
ಅದೇ ದಾರಿಯು ಕೊನೆಗೆ
ಕಣ್ಣಂಚನ್ನುಜ್ಜಲು
ಕೈ ಮಾತ್ರ ಕೊನೆಗೆ,

ಹೃದಯದ ಅಳುವಿಗೆ
ಕಣ್ಣಿನ ಸಹಾಯ
ಕಣ್ಣೀರ ರಭಸಕೆ
ಕೈ ಮಾಡೋದು ಸಹಾಯ ,

ಸೋಲದಿರು ಎಂದಿಗೂ
ಓ ನನ್ನ ಮನವೇ
ಹೃದಯವ ಭದ್ರಗೊಳಿಸಿ
ನಿನ್ನೊಂದಿಗೆ ಇರುವೆ ,
   - ಮಾಧವ ನಾಯ್ಕ್ ಅಂಜಾರು




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.