ಶ್ರೀ ಕೃಷ್ಣ ನಿನ್ನ ಚರಣಕೆ ..!

ಸೌಖ್ಯವೋ  ...! ಅಸೌಖ್ಯವೋ ...!
ಕಾಲ ಘಟ್ಟದ ಪ್ರಾಮುಖ್ಯವೋ..!

ಮುಖ್ಯ ಕಾರ್ಯಗಳ ಸಮರ್ಥಕತೆಯೋ ..!
ನಿತ್ಯ ಕ್ಷಣದ ಆನಂದವೋ ..!

ಲಕ್ಷ್ಯವಿಲ್ಲದ ಜೀವಕೆ 
ಅಕ್ಷಿ ಪಟಗಳ ಕಮ್ಮಟವೋ..!

ಭಿಕ್ಷುಕನಾಗಿ ಬಂದಿಹೆ ನಾ 
ಶ್ರೀ ಕೃಷ್ಣ ನಿನ್ನ ಚರಣಕೆ ..!

ರಕ್ಷಿಸೆನ್ನ ನಿನ್ನ ಪೂಜಿಸಲು 
ಪ್ರಾಣ ಪಕ್ಷಿ ಹಾರಿದರೂ  ..!
          
               - ಅಂಜಾರು ಮಾಧವ ನಾಯ್ಕ್ 




                     

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ