'ಕಲಾಂಜಲಿ '

ಕಲೆಯ ಸಾತ್ವಿಕತೆ ಹೊಂದಿ ..
ಜನರ ಮನ ಸೇರಿಸುವ ಗೀತೆ
'ಕಲಾಂಜಲಿ '

ಕಲಾಕಾರನ ಕಲೆಯು ಹೊಮ್ಮಲು
ಸಕಲ ಸಾಕಾರ ಕಲಾ ಸ್ಫೂರ್ತಿ
'ಕಲಾಂಜಲಿ '

ಬನ್ನಿ ಕಲಾ ರಸಿಕರೇ,ಇದುವೇ
ನಿಮ್ಮ ಪ್ರತಿಭೆಗೆ ವೇದಿಕೆ
'ಕಲಾಂಜಲಿ '

ಹೊಸತು ಉತ್ಸಾಹ ನಿಮ್ಮದು
ಆ  ಉತ್ಸಾಹದ ಉತ್ಸವ ಮಾಡುವುದೆ
'ಕಲಾಂಜಲಿ '
 
                   - ಅಂಜಾರು ಮಾಧವ ನಾಯ್ಕ್


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.