' ತುಳು - ಸಾಗರ '

ನದಿಯು  ಸಾಗರವನೆ  ಸೇರಿತು
'ಸಾಗರ'  ತುಳುಜನರ ಸೇರಿಸಿತು

ಪಟ್ಟಣಗಳ  ನಡುವೆ ನಮ್ಮೂರ ಬಂಡಿ
ಸಾಗುತಿದೆ ತುಳು ಸೇವೆಗೆ ಎಲ್ಲರ ತುಂಬಿ

ಅದೆಷ್ಟೋ ವರುಷಗಳ ಇತಿಹಾಸ ಇದಕೆ
ಓಗೊಟ್ಟು ಬರುವುದು ನಮ್ಮ ಪ್ರತಿ ಕರೆಗೆ

ಸಾಗರ ಮನದ ಈ 'ಸಾಗರ ಸಾರಿಗೆ '
ತುಳುವನಾಡ  ಜನಸೇವೆಗೆ ಗೆಲ್ಗೆ

ಸಾಗರವು  'ಮಹಾಸಾಗರ' ವಾಗಲಿ
ಶುಭಹಾರೈಕೆ ಸಹಸ್ರ ಸಾವಿರವಾಗಲಿ

                 - ಅಂಜಾರು ಮಾಧವ ನಾಯ್ಕ್


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.