'ಹರೀಶ 'ನೀತ

ನೋಡಿ ಕಲಿಯಬೇಕು,ಇವನಂತೆ ಇರಬೇಕು
ಅನಿಸುತಿದೆ ಎನಗೆ, ಇದ್ದರೇ ಹೀಗಿರಬೇಕು ...!

ಮಾತು ಬೆಳ್ಳಿ,ಮೌನ ಬಂಗಾರ ಎಂಬರ್ಥವ,
ಅರಿತು ಬಾಳುತ್ತಿರುವ ನಮ್ಮ ಪ್ರಿಯ ಗೆಳೆಯ....!

ಮಿತ ಮಾತಲಿ ಮನಗೆಲುವ ಕುಮಾರನೀತ
ಹಿತವಾಗಿ ಬದುಕಲು ಕಲಿತ  ಗುಣವಿನೀತ ...!

ಪಾಕ ಶಾಸ್ತ್ರ ಚತುರನೀತ,ಧೀರನೀತ ಹೃದಯದಲಿ,
ಮೊಸರು ಬೆಣ್ಣೆಯಂತೆ ಬೆರೆಯುವನು ಎಲ್ಲರಲಿ...!

ಹೆಸರ ಹೋಲುವ ಸನ್ನಡತೆಯು ಇವನಲಿ  ..!
ನಮ್ಮೆಲ್ಲೆರ ಮುದ್ದಿನ ಗೆಳೆಯ 'ಹರೀಶ 'ನೀತ

                       
*****'ಹುಟ್ಟುಹಬ್ಬದ ಶುಭಾಶಯಗಳು '*****

                   - ಅಂಜಾರು ಮಾಧವ ನಾಯ್ಕ್

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ