ವೈದ್ಯ ನಾಯಕ

ವೈದ್ಯರು ಇವರು ಜೀವ ಉಳಿಸುವರು
'ಕಾಪಾಡಿ' ಎಂದರೆ ಓಡೋಡಿ ಬರುವರು

ಇವರಿಗಿಲ್ಲ ಅಹಂಕಾರ , ಅಂತಸ್ತಿನ ಅಂತರ
ಜನಸೇವೆ ಮಾಡುತಲಿ ಆಗುತಿಹರು ಗುರಿಕಾರ

ಕರ್ತವ್ಯ  ಮರೆಯದೆ ನೀಡುವರು ಸಾಂತ್ವನ
ನಾ ಒಲ್ಲೆ ' ಅನ್ನರು ಕೇಳಿದರೆ ಸಹಕಾರ

ಸಮಾಜಸೇವೆ  ಶುಚಿಯು ಕಾಣುತಿದೆ ರುಚಿಯೂ
ಜಗದೀಶ ಮಾಡಿಹನು ಇವರನ್ನ ಸತ್ಪ್ರಜೆಯು

ಸುಖವಾಗಿರಲಿ ನಡೆಯು ಪ್ರೀತಿವಾತ್ಸಲ್ಯವು
ಬೆಳಗಲಿ 'ಸುರೇಂದ್ರ ನಾಯಕ'ರ ಬದುಕು

                - ಅಂಜಾರು ಮಾಧವ ನಾಯ್ಕ್




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.