ಒಪ್ಪಲಾರದು ಈ ಮನ....

ತಪ್ಪು ಮಾಡೋದು ಸಹಜ
ತಿದ್ದಿ ನಡೆಯೋನು ಮನುಜ ...!

ತಪ್ಪೆಂದು ತಿಳಿದು ತಪ್ಪು ಮಾಡಿದರೆ
ಒಪ್ಪಲಾರದು ಈ ಮನ ತಪ್ಪಿತಸ್ಥನಿಗೆ ಕಪ್ಪು ಬಳಿಯುವ ತನಕ ....!

                           - ಅಂಜಾರು ಮಾಧವ ನಾಯ್ಕ್ 

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ