ಹುಲುಮನುಜ (ಕವನ -48)

ಸಾಕಿ ಸಲಹುವವನಿರುವಾಗ 
ನನಗ್ಯಾಕೆ ಚಿಂತೆ
ಸಂತೆಯಲ್ಲಿರೋ  ಜೀವಕೆ
ಸದ್ದು ಗದ್ದಲದ ಗೋಜಿಲ್ಲ
ಯಾರೇನು ಹೇಳಿದರೂ
ಬೆಲೆ ನಿರ್ಧಾರವಾಗಿರದು
ಹುಲುಮನುಜ ನಾನು
ಸಾಗಲಿ ದಿನಗಳ ಕಂತೆ ,

ಉಸಿರು ಕೊಟ್ಟವನಿರುವಾಗ
ಇಲ್ಲ ಕತ್ತು ಹಿಡಿಯುವವರ ಚಿಂತೆ
ಮತ್ತು ಬಂದಿರುವ
ಹುಳ ಮನುಜನ ನಡುವೆ
ಜೀವನದ ಸಂತೆ
ಒಂದು ಕಡೆಯಿಂದ
ಇನ್ನೊಂದು ಕಡೆಗೆ ಸಾಗುವ
ಬದುಕ ಬಂಡಿಗಿರದಿರಲಿ ವ್ಯಥೆ
         ✍️ಮಾಧವ ಅಂಜಾರು 🌷




















Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.