ಚುನಾವಣೆ ಬವಣೆ (ಕವನ -58)

ಚುನಾವಣೆಗಳಲ್ಲಿ
ವೇಷ ಕಟ್ಟಿಕೊಳ್ಳಬೇಡಿ
ದ್ವೇಷ ಮಾಡಿಕೊಳ್ಳಬೇಡಿ
ನಾಶವಾಗಲು ಹೋಗಬೇಡಿ

ರಾಜಕೀಯವೆಂದರೆ
ಹೊಡೆದಾಟವಲ್ಲ
ಜಾತಿ ಧರ್ಮಗಳ ಪೈಪೋಟಿ
ಅಲ್ಲವೇ ಅಲ್ಲ

ಪಕ್ಷಗಳ ಮುಖಂಡರು
ಕಾಸು ಮಾಡಲು ಇಳಿಯಬೇಡಿ
ನಿಷ್ಠಾವಂತ ಮುಖಂಡರನ್ನು
ನೋಡಿ ಆರಿಸಿಕೊಳ್ಳಿ
       ✍️ಮಾಧವ ಅಂಜಾರು 🌷

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.