ಚುನಾವಣೆ ಬವಣೆ (ಕವನ -58)

ಚುನಾವಣೆಗಳಲ್ಲಿ
ವೇಷ ಕಟ್ಟಿಕೊಳ್ಳಬೇಡಿ
ದ್ವೇಷ ಮಾಡಿಕೊಳ್ಳಬೇಡಿ
ನಾಶವಾಗಲು ಹೋಗಬೇಡಿ

ರಾಜಕೀಯವೆಂದರೆ
ಹೊಡೆದಾಟವಲ್ಲ
ಜಾತಿ ಧರ್ಮಗಳ ಪೈಪೋಟಿ
ಅಲ್ಲವೇ ಅಲ್ಲ

ಪಕ್ಷಗಳ ಮುಖಂಡರು
ಕಾಸು ಮಾಡಲು ಇಳಿಯಬೇಡಿ
ನಿಷ್ಠಾವಂತ ಮುಖಂಡರನ್ನು
ನೋಡಿ ಆರಿಸಿಕೊಳ್ಳಿ
       ✍️ಮಾಧವ ಅಂಜಾರು 🌷

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ