ಬುದ್ದಿವಂತರು (ಕವನ -17)


ಬುದ್ಧಿವಂತ
**********
ಯಾರು ಶಾಶ್ವತರು
ಭುವಿಯಲಿ ಏನು ಶಾಶ್ವತವೋ
ಬೇಕು ಬೇಡಗಳ ಹುಡುಕಾಟದಲಿ
ಇಲ್ಲವಾಯಿತು ನೆಮ್ಮದಿ ಜೀವನದುದ್ದಕ್ಕೂ, 
ಯಾರು ಪ್ರಬಲರು ಈ ಜಗದಲಿ
ಯಾರು ಬುದ್ದಿವಂತರು
ನಾನು ನಾನೆಂಬ ಹಠದಲಿ
ಕಳೆದೋಯ್ತು ಬದುಕು ಶೀಘ್ರದಲಿ
ಯಾವ ಪ್ರಶಸ್ತಿಯೋ
ಸಮಾಜದಲಿ ಯಾಕೆ ಕುಸ್ತಿಯೋ
ಗೌರವ ಪಡೆದ  ಮಾತ್ರಕೆ
ಸಾರ್ಥಕವೇ ನಮ್ಮ ಬದುಕು?
✍️ಮಾಧವ ನಾಯ್ಕ್ ಅಂಜಾರು 🌹🙏





Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.