ಏನೂ ಇಲ್ಲದವನ ಕೈಲಿ

ಏನೂ ಇಲ್ಲದವನ ಕೈಲಿ
ಬಂದು ಕೂಡಿತು
ಕೋಟಿ ಕೋಟಿ ಹಣ
ಅದಕ್ಕೆ ಕಾರಣ
ದರಿದ್ರ ರಾಜಕಾರಣ...!

ಏನೂ ಇಲ್ಲದವನ ಕೈಗೆ
ಸಿಕ್ಕಿಯೇ ಬಿಟ್ಟಿತು
ಮೂರು ಕೋಟಿ ಹಣ
ಅದಕ್ಕೆ ಕಾರಣ
ಒಲಿದ ಲಾಟರಿಯ ಹಣ ..!
         - Madhavanjar...👍
           


Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ