ಯಾರಾದರೂ ನಿಮ್ಮಲ್ಲಿ

ಯಾರಾದರೂ ನಿಮ್ಮಲ್ಲಿ
ದೇಶದ ಪ್ರಧಾನಿ
ಯಾರಾಗಬೇಕೆಂದು ಕೇಳಿದರೆ ?
ಯಾರಾದರೂ ಆಗಲಿ
ನಮಗೇನು ಹೇಳಬೇಡಿ ....!

ಒಂದು ವೇಳೆ ಅಪ್ಪಿ ತಪ್ಪಿ
ಉಪಯೋಗಕ್ಕೆ ಬಾರದವರು
ನಮ್ಮ ದೇಶದ ಪ್ರಧಾನಿಯಾದರೆ ..!
ನಮ್ಮ ದೇಶವಂತೂ
ಉದ್ಧಾರವೇ ಆಗೋದಿಲ್ಲ
ಅಂತ ಹೇಳಲೇಬೇಡಿ ..!
       - Madhavanjar...👍
      

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.