ಕಪಟ ಭಕುತಿ ಇದು ..!!!

ನೂರು ತರಹದ ಶೃಂಗಾರ ಮಾಡಿ
ಕೂಗಿ ಕರೆದು ಪ್ರಸಾದವ ನೀಡಿ ,
ಸಾಲು ಸಾಲಾಗಿ ಭಕುತರ ನಿಲಿಸಿದರೂ
ಪಾಪದ ಹೊರೆಹೊತ್ತ ಮನುಜರು ಕೂಸಂತೆ ನಟಿಸಿದರೇ ?
ಏನಿಹುದು ಅರ್ಥ ಜಗದಲಿ ನಡೆವ ಲೇಸಿನಾಟಕೆ ...

              - ಅಂಜಾರು ಮಾಧವ ನಾಯ್ಕ್

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ