ನನ್ನ ಪ್ರೀತಿಯ ಸೂರಿ ....

 ನೀಲಿ ಬಾನಲಿ ತೇಲೊ ಸಮಯದಲಿ
 ಸ್ನೇಹವಾಯಿತೆನಗೆ  ತುಳುವ ಚಿಂತಕ ಸ್ಪೂರ್ತಿಯು ..!

ಯೋಗಕ್ಷೇಮ ವಿಚಾರಧಾರೆ ಚಿಂತನ ಮಂಥನ ...
ಅದರೊಂದಿಗೆ ಎರೆದೆ  ಎನ್ನ ಸಂಕ್ಷಿಪ್ತ ಬಾಳ ಪುಟವ ..!

ತೆರೆದರು ತುಳುವಿನ ಬಾಗಿಲನು ಸಂತಸದಲಿ ...
ಆಯಿತೆನಗೆ ಹರುಷವೋ ಹರುಷ ಕ್ಷಣಮಾತ್ರದಲಿ ..!

ಕೇಳಿದರೊಂದು ಪ್ರಶ್ನೆ ಪಯಣಿಸುತಿರುವಂತೆ
ನೀ ಬೇಗನೆ ಬರುವೆಯ ತುಳು ಮಂಚಕೆ  ..!

ತಟ್ಟನೆ ಒದರಿದು ನಾಲಗೆ "ನನಗೇನು ಪ್ರಯೋಜನ "
'ಹತ್ತು ಹಲವಾರು ' ಉತ್ತರ ಎನ್ನ ಕಿವಿಗೆ ಬಿತ್ತರ ..!!

ಮರಭೂಮಿಯ ಸ್ಪರ್ಶಿಸಲು ಅರಿವಾಯಿತೆನಗೆ .?
ಸ್ನೇಹದ ಕಡಲೊಂದು ಸಿಕ್ಕಿರುವುದು ನಿನಗೆ ..

ಗಟ್ಟಿಯಾಯಿತು ಭಾವನೆ ವರುಷವು ಕಳೆದಂತೆ
ಒಂದಾಗಿರುವೆ ಇಂದಿಗೂ ಉಸಿರಂತೆ ಇರುವೆ ..

ಹೇಳದೇ ಹೋದರೆ ಇರಲಾರದು ಹೆಮ್ಮೆ ...
ನಗುಮೊಗವ ತೋರುವ 'ಸೂರಿ'ಯ ಒಲುಮೆ

ಕರೆವರು ಎಲ್ಲರೂ 'ಸೂರಿ ' ಎಂದು ಪ್ರೀತಿಯಲಿ
ಬೆಳಗಲಿ ಸೂರ್ಯನಂತೆ ಜೀವನವು ಸು-ರಸದಲಿ ....

                    - ಅಂಜಾರು ಮಾಧವ ನಾಯ್ಕ್












Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.