ಹಸಿವು (ಕವನ -74)


ಹಸಿವು
******
ಹಣವಿಲ್ಲದಾಗ
ಸಿರಿವಂತನ ಜೊತೆಗೆ
ಹೋಗಬೇಡಿ
ಹಸಿವಾದಾಗ
ಸಿರಿವಂತನ ಮನೆಲಿ
ಊಟ ಕೇಳಬೇಡಿ

ಹಣದ ಹಸಿವು
ಸಿರಿವಂತರಿಗೆ ಜಾಸ್ತಿ
ಮರೆಯಬೇಡಿ
ಗುಣದ ಹಸಿವು
ಬಡವನಿಗೆ ಜಾಸ್ತಿ
ತಿಳಿದುಬಿಡಿ

ಹೃದಯವಂತರು
ಸಿರಿವಂತನಾದರೆ
ಕೈ ಮುಗಿದುಬಿಡಿ
ಶ್ರಮಜೀವಿಯೊಬ್ಬ
ಸಿರಿವಂತನಾದರೆ
ಗುಟ್ಟು ತಿಳಿದುಬಿಡಿ
    ✍️ಮಾಧವ ಅಂಜಾರು 🙏🌷













Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಲೇಖನ -127) ಸಾರ್ವಜನಿಕ ಸಭೆ ಮತ್ತು ಸಮಾವೇಶಗಳನ್ನು ಆಯೋಜಿಸುವುದು ಸುಲಭದ ಮಾತಲ್ಲ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ