ನಮ್ಮ ದೇಶದಲ್ಲಿ

ನಮ್ಮ ದೇಶದಲ್ಲಿ
ಪ್ರಾಮಾಣಿಕತೆಗೆ
ಬೆಲೆ ಕೊಡುವವರು
ಬಹಳ ವಿರಳ ...!

ತಮ್ಮ ಸ್ವಾರ್ಥಕ್ಕಾಗಿ
ಸರಕಾರಿ ಉದ್ಯೋಗದ
ದುರುಪಯೋಗ
ಹಣ ಸಂಪಾದನೆಗೆ
ಲಂಚಾವತಾರದ ಯೋಗ ,

ಎಷ್ಟು ಕೆಳಮಟ್ಟದಲ್ಲಿ
ಅವರ ಬದುಕೆಂದರೆ
ನ್ಯಾಯ ಕೊಡಿಸಬೇಕಾದವರು
ಅನ್ಯಾಯ ಮಾಡುವರು
ರಕ್ಷಕನಾಗಿ ಇರಬೇಕಾದವರು
ಭಕ್ಷಕನಾಗಿ ಬದುಕುವರು,

ಧಿಕ್ಕಾರವಿರಲಿ
ಅಪ್ರಾಮಾಣಿಕರಿಗೆ
ನರಕ ಯಾತನೆ ಸಿಗಲಿ
ವಂಚನೆ ಮಾಡುವವರಿಗೆ,
ಬೆಲೆ ಸಿಗಲಿ ಪ್ರಾಮಾಣಿಕರಿಗೆ ,
                    -ಮಾಧವ ಅಂಜಾರು





Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.