ಅಲ್ಲಿ ಅಧಿಕಾರ ಉಳಿಸಿಕೊಳ್ಳಲು

ಅಲ್ಲಿ ಅಧಿಕಾರ ಉಳಿಸಿಕೊಳ್ಳಲು
ರೆಸಾರ್ಟುಗಳಿಗೆ ಓಡಾಟ
ಇಲ್ಲಿ ಸರಕಾರಿ ಕಛೆರಿಗೆ
ಜನರರೆಲ್ಲರ ಓಡಾಟ
ಕೆಲಸವೇ ಆಗದೇ
ದಿನವೆಲ್ಲಾ ಪರದಾಟ

ಅಲ್ಲಿ ಅಧಿಕಾರ ಗಳಿಸಿಕೊಳ್ಳಲು
ಮಂತ್ರಿಗಳ ತಿಕ್ಕಾಟ
ಇಲ್ಲಿ ಜನಸಾಮಾನ್ಯರಿಗೆ
ಸಿಗುತ್ತಿಲ್ಲ ಒಂದು ಹೊತ್ತಿನೂಟ
ಕೆಲಸವೇ ಸಿಗದೇ
ದಿನಪೂರ್ತಿ ಕಷ್ಟ ನಷ್ಟ

ಅಲ್ಲಿ ಅಧಿಕಾರ ಪಡೆದುಕೊಂಡು
ನಡೆಯುತ್ತಿದೆ ರಂಪಾಟ
ಇಲ್ಲಿ ವೋಟು ಕೊಟ್ಟವನಿಗೊಂದು ಪಾಠ
ಮಂತ್ರಿಗಳ ಕೈಲಿ ದೊಡ್ಡ ಪೇಟ
ಮತದಾರನ ಕೈಗೆ ಕೊಟ್ಟರು ಗೂಟ
- ಮಾಧವ ಅಂಜಾರು

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.