"ಸಿಂಚನ"ಳಿಗೆ ಬೇಕಿದೆ ಸಹಾಯ ಹಸ್ತ -

ಮೊನ್ನೆಯಷ್ಟೇ ತಿಳಿದುಬಂದ, ಬಂಟ್ವಾಳ ಕ್ಷೇತ್ರದಲ್ಲಿನ ಹೃದಯ ಕರಗುವ ಸುದ್ದಿ!

ಹೆಸರು ಸಿಂಚನ, ಅವರ ಅಪ್ಪ ಅಮ್ಮನ ಮನೆ ನೋಡಿಯೇ ಕಣ್ಣು ಮತ್ತೊಮ್ಮೆ ನೋಡಲು ಒಪ್ಪುತ್ತಿಲ್ಲ.



ಹಾವು ಕಡಿತದಿಂದ ಕಾಲನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿ, 9 ವರ್ಷ ಪ್ರಾಯದ ಸಿಂಚನಳಿಗೆ ನಿಮ್ಮಿಂದ ಸಾಧ್ಯವಾದಷ್ಟು ಸಹಾಯ ಮಾಡುವಿರಾ?

ಮನೆ ಪಕ್ಕದ ಚೇತನಾ ಎಂಬವರ ಮಾಹಿತಿಯ ಪ್ರಕಾರ, ಸರಸ್ವತಿ ಎಂಬ ಹೆಸರಿನ ತಾಯಿಯ ಮಗಳು ಸಿಂಚನ, ಮನೆ ಯಾವುದೇ ಮೂಲಭೂತ ಸೌಕರ್ಯ ಇಲ್ಲದೇ ಜೀವನಕ್ಕೂ ಕಷ್ಟ ಪಡುತ್ತಿರುವ ಕಾಲದಲ್ಲಿ, ಹಾವು ಕಡಿತಕ್ಕೆ ಒಳಗಾದ ಮಗಳಿಗೆ ಚಿಕಿತ್ಸೆ ಕೊಡಿಸಲು ನಾವು ನೀವೆಲ್ಲರೂ ಜೊತೆ ಸೇರಿ ಸಹಾಯ ಮಾಡೋಣ ಅಲ್ಲವೇ,



ಸಹೃದಯಿಗಳಾದ ತಾವೆಲ್ಲರೂ ಈ ಕೆಳಗೆ ನಮೂದಿಸಿದ ಬ್ಯಾಂಕ್ ಖಾತೆಗೆ ಕನಿಷ್ಟ 100 ರೂಪಾಯಿಯಾದರು ಸಹಾಯದ ರೂಪದಲ್ಲಿ ನೀಡುವಿರೆಂಬ ಭರವಸೆಯೊಂದಿಗೆ.

                  - ✍️ಮಾಧವ. ಕೆ. ಅಂಜಾರು.




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ