ಪ್ರತಿಜ್ಞೆ (ಕವನ -32)

ನನ್ನ ಮಾತಲ್ಲಿ ನಿನಗೆ
ಬೇಸರವಾದರೂ ಪರವಾಗಿಲ್ಲ
ನನ್ನೊಂದಿಗಿರುವ ನಿನ್ನನ್ನು
ದೂಷಿಸಲು ಬಿಡೋದಿಲ್ಲ

ನನ್ನ ಮಾತಲ್ಲಿ ನಿನ್ನ 
ಬೈದರೂ ನಾನು ಚಿಂತಿಸೋದಿಲ್ಲ
ನನ್ನೆದುರು ನಿನ್ನ
ದೂರುವವರನು ಸಹಿಸೋದಿಲ್ಲ

ನನ್ನ ಬಿಟ್ಟು ಬಿಡುವೆ
ಎಂದು ಹೇಳಿದರೂ ತೊಂದರೆಯಿಲ್ಲ
ನಿನ್ನನು ಕೆಟ್ಟವ(ಳ)ನೆಂದು
ಹೇಳಲು ನಾನು ಬಿಡೋದಿಲ್ಲ
           ✍️ಮಾಧವ ನಾಯ್ಕ್ ಅಂಜಾರು 🌷





Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.