ಅಹಂಕಾರ ಬೇಡ

ಬೆಂಕಿಯ ಮುಂದೆ 
ಹೂವಾಗಿರಬೇಡ 
ಹಾವಿನ ಮುಂದೆ 
ಇಲಿಯಾಗಿರಬೇಡ 
ಹಿರಿಯರ ಮುಂದೆ 
ತನ್ನನ್ನು ಹೊಗಳಿಕೊಳ್ಳಬೇಡ 
ಕಿರಿಯರ ಮುಂದೆ 
ಜಾಣನೆನಬೇಡ 

ಐಶ್ವರ್ಯವಿರುವಾಗ 
ಅಹಂಕಾರ ಬೇಡ 
ಬಡತನವಿರುವಾಗ 
ಧೈರ್ಯಗೆಡಬೇಡ 
ಯಾರೇನೇಆಗಲಿ 
ನಾನಿದ್ದರೆ ಸಾಕೆನ್ನಬೇಡ 
ಬದುಕಿರುವಷ್ಟು ದಿನ 
ಉಪದ್ರವಿಸಬೇಡ
   ✍️ಮಾಧವ. ಕೆ ಅಂಜಾರು.






Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ