ಜಯಗಳಿಸುವನು

ಎಲ್ಲವೂ ಸರಿಯಾಗಿರುವಾಗ
ಅಳುವವರು
ಎಲ್ಲವನ್ನೂ ಕಳೆದುಕೊಂಡಾಗ
ಬದುಕಲಾರರು,

ಎಲ್ಲವೂ ಸರಿಯಾಗಿರುವಾಗ
ಹೆದರುವವರು
ಎಲ್ಲವನ್ನೂ ಕಳೆದುಕೊಂಡಾಗ
ಮತ್ತೆ ಮೇಲೆ ಬರರು,

ಏನೂ ಇಲ್ಲದೇ ಬದುಕಿದವನು
ಹೆದರಿಕೆಯನ್ನೇ ಮರೆಯುವನು
ಎಲ್ಲವನ್ನೂ ಗಳಿಸುತ್ತಾ
ಜಯಗಳಿಸುವನು.
       ✍️ಮಾಧವ. ಕೆ. ಅಂಜಾರು.



Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ