ಕೇವಲ ಅಲ್ಪ ದಿನವೆಂದು ಮರೆತಿರುತ್ತಾರೆ!

ಬದುಕಿನ ಪಯಣದಲಿ
ಒಂದಷ್ಟು ಜನ
ಸಂತೋಷವನ್ನು ಕೊಡುತ್ತಾರೆ
ಒಂದಷ್ಟು ಜನ
ನೋವನ್ನು ಕೊಡುತ್ತಾರೆ
ಒಂದಷ್ಟು ಜನ
ಪ್ರೀತಿಯನ್ನು ತೋರಿಸುತ್ತಾರೆ 
ಒಂದಷ್ಟು ಜನ
ಅಸೂಯೆ ಪಡುತ್ತಾರೆ
ಒಂದಷ್ಟು ಜನ
ಪ್ರೋತ್ಸಾಹ ಕೊಡುತ್ತಾರೆ
ಒಂದಷ್ಟು ಜನ
ಕಾಲೆಲೆಯುತ್ತಾರೆ
ಬದುಕುವುದು
ಕೇವಲ ಅಲ್ಪ ದಿನವೆಂದು
ಮರೆತಿರುತ್ತಾರೆ!
        ✍️ಮಾಧವ ಕೆ ಅಂಜಾರು.




Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ