ಮುತ್ತು ಕೊಟ್ಟು

ಮುತ್ತು ಕೊಟ್ಟು ಸ್ವತ್ತೂ ಕೊಟ್ಟ
ಮುತ್ತು ಕೊಡುತ್ತಲೇ ಪೂರ್ಣ ಕೆಟ್ಟ
ಮುತ್ತಿಗೆ ಬೆಲೆ ತಿಳಿಯದವ
ಮುತ್ತಿಗಾಗಿ ಹತ್ತಿದ ಬೆಟ್ಟ

ಮುತ್ತು ಮತ್ತನ್ನು ತಂದಿತ್ತು
ಸ್ವತ್ತೂ, ಮತ್ತನ್ನು ಒಯ್ದಿತ್ತು
ಇವೆರಡರ ಅಹಂಕಾರದಲ್ಲಿ
ತುತ್ತು ಕೂಡ ಸಿಗದೇ ಸತ್ತ
                -ಮಾಧವ ಅಂಜಾರು







Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.