ನಮಗೇನು ಪ್ರಯೋಜನ ಹೇಳಿ

ನಮಗೇನು ಪ್ರಯೋಜನ ಹೇಳಿ
ಅವರಲ್ಲಿ ಇದ್ದರೆ ಅವರಿಗಾಯ್ತು
ಅನ್ನೋ ಅತಿಬುದ್ದಿವಂತ ...!
ತನ್ನಿಂದ ಮತ್ತವರಿಗೇನು ಪ್ರಯೋಜನ
ಅನ್ನೋದನ್ನ ಒಂದುಬಾರಿಯೂ 
ಯೋಚಿಸಿರಲಿಕ್ಕಿಲ್ಲ ...!

ಅವರಲ್ಲಿತ್ತು, ಲೋಕವೆಲ್ಲ ಸುತ್ತಾಡಿದರು
ಅವರಿಗೇನು ಕಮ್ಮಿ
ಅನ್ನೋ ಮಿತ ಬುದ್ದಿವಂತ ...!
ಮತ್ತವರ ಸುಖ ನೋಡುತ್ತಲೇ
ಹಲ್ಲುಕಡಿದುಕೊಂಡು
ಸರಿ ನಿದ್ದೆಯೂ ಮಾಡಿರಲಿಕ್ಕಿಲ್ಲ ...!
         -ಮಾಧವ ಅಂಜಾರು
 

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ