ಅದೆಷ್ಟು ಕ್ರೂರತೆ

ಅದೆಷ್ಟು ಕ್ರೂರತೆ
ಅದೆಷ್ಟು ಅರಾಜಕತೆ
ಅದೆಷ್ಟು ದುರ್ನಡತೆ
ಅದೆಷ್ಟು ರೌದ್ರತೆ
ಇಂದಿನ ದಿನಗಳಲ್ಲಾ
ಅಹಂಕಾರಿಗಳಿಗೆ ಮೀಸಲು
ಕೊಲೆಗಾರರಿಗೆ ಮೀಸಲು
ದುಷ್ಟರಿಗೆ ಮೀಸಲು
ಅಧರ್ಮಿಯರಿಗೆ ಮೀಸಲು .. !

ಆಸ್ತಿಗಾಗಿ ಕೊಲೆ
ಪ್ರೀತಿಗಾಗಿ ಆತ್ಮ ಹತ್ಯೆ
ಪ್ರೇಮಿಗಳಾಗಿ ವಂಚನೆ
ಧರ್ಮಕ್ಕಾಗಿ ಹೊಡೆದಾಟ
ಪ್ರಚಾರಕ್ಕೆ ಹಾರಾಟ
ರಾಜಕೀಯಕ್ಕೆ ನಾಟಕ ..

ಇದೆಲ್ಲವ ನೋಡುತ್ತಿದ್ದರೆ
ಭೂಮಿಯಲ್ಲಿ ಮನುಷ್ಯ ಹುಟ್ಟಿದ್ದೇ
ತಪ್ಪಾಗಿ ,
ದೇವರೊಬ್ಬನಿದ್ದರೆ  ?
ಯಾಕೆ  ಇದಕ್ಕೆಲ್ಲಾ ಸಂಪೂರ್ಣ  ವಿರಾಮ
ಹಾಕೋದರಲ್ಲಿ ತಡ ...!
         -ಮಾಧವ ಅಂಜಾರು

 

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ