ಹಾವಿಗೆ ಹಾಲೆರೆದರೇ

ಹಾವಿಗೆ ಹಾಲೆರೆದರೇ
ಅದರ ವಿಷ ಕಮ್ಮಿಯಾಗೋದೇ ?
ಮೂರ್ಖನ ಸಹವಾಸದಲಿ
ನಮ್ಮ ಬುದ್ಧಿ ವೃದ್ದಿಯಾಗೋದೇ ?
ಮೂರ್ಖನು , ಹಾವೂ
ಸಮಯ ಸಿಕ್ಕಾಗ
ವಿಷ ಹೊರ ಹಾಕೋದು ಖಚಿತ

ಹಾಗೆಂದು , ಹಾವಿನ   ಭಯ ಬೇಡ
ಮೂರ್ಖನ ಹೆದರಿಕೆ ಬೇಡ
ಹಾವಿಗೆ ಹಾವಾಡಿಗನಾಗು ..!
ಮೂರ್ಖನ ಬಿಟ್ಟು ಹೋಗು
ಹಾಗಿದ್ದರೆ , ನಮಗೆ
ನಮ್ಮ ಸಂತೋಷ ಖಚಿತ ..!
   -ಮಾಧವ ಅಂಜಾರು




Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.

(ಲೇಖನ -100), "ಕುವೈಟ್ ಕಲಾ ಮಾಣಿಕ್ಯ" ಒಬ್ಬ ಕಲಾಗಾರನ ನಿಜವಾದ ಜೀವನ ಕ್ರಮ, ಶ್ರಮ ಮತ್ತು ಸಾಧನೆಯ ಹಾದಿ, ಕಲೆ ಎಂಬುವುದು ಎಲ್ಲರಿಗೂ ಒಲಿಯುವುದಿಲ್ಲ ಆದರೆ ಒಂದಲ್ಲ ಒಂದು ರೀತಿಯ ಕಲೆಯ ಶಕ್ತಿ ಪ್ರತಿಯೊಬ್ಬರಲ್ಲೂ ಇರುತ್ತದೆ