ಪ್ರಯಾಣಿಕರಿಗಾಗಿ ಹೊಸ ಸೇವೆಯ ಆರಂಭದೊಂದಿಗೆ ಸಾಗರ ಟ್ರಾನ್ಸ್ಪೋರ್ಟ್ - ಕುಂದಾಪುರದಿಂದ - ಬೆಂಗಳೂರಿಗೆ

 ಪ್ರಯಾಣಿಕರಿಗಾಗಿ  ಹೊಸ ಸೇವೆಯ ಆರಂಭದೊಂದಿಗೆ  ಸಾಗರ ಟ್ರಾನ್ಸ್ಪೋರ್ಟ್ - ಕುಂದಾಪುರದಿಂದ - ಬೆಂಗಳೂರಿಗೆ. ನಮ್ಮ ನಿಮ್ಮೆಲ್ಲರ ನೆಚ್ಚಿನ ಶ್ರೀಯುತ ಗೋಕುಲ್ ದಾಸ್ ಭಟ್  ರವರ ಕನಸಿನ ಕೊಡುಗೆ ಸಾಗರ ಟ್ರಾನ್ಸ್ಪೋರ್ಟ್ ಆರಂಭಗೊಂಡಿದ್ದು ಪ್ರಯಾಣಿಕರು ಇದರ ಸದುಪಯೋಗಪಡೆದುಕೊಂಡು ಪ್ರೋತ್ಸಾಹಿಸಿ ತಮ್ಮ ಸುಖಮಯ ಪ್ರಯಾಣವನ್ನು ಮಾಡಬಹುದು.



   ಪ್ರಯಾಣಿಕರ ಕೋರಿಕೆಯ ಮೇರೆಗೆ ಕುಂದಾಪುರ -ಕಾರ್ಕಳ - ಬೆಳ್ತಂಗಡಿ - ಧರ್ಮಸ್ಥಳ ಈ ಮಾರ್ಗವಾಗಿ ಸಂಚಾರಿಸುವ ಈ ಬಸ್ಸು ಸುಂದರ ವಿನ್ಯಾಸ ಮತ್ತು ಉತ್ತಮವಾದ ಸೇವೆಯೊಂದಿಗೆ ತನ್ನ ಹೊಸ ಹೆಜ್ಜೆಯನ್ನಿಟ್ಟಿದೆ, ಪ್ರಯಾಣಿಕರು www.sagartransport.co ಈ ವೆಬ್ಸೈಟ್ ನಲ್ಲಿ ಅಥವಾ 8989532929, 8989512929 ಈ ಮೊಬೈಲ್ ನಂಬರ್ ಮುಖಾಂತರ ತಮ್ಮ ಸೀಟನ್ನು ಕಾಯ್ದಿರಿಸಿಕೊಳ್ಳಬಹುದು. 

    ನಮ್ಮೂರಿಗೆ ಹೊಸ ಮೆರುಗನ್ನು ನೀಡುವ ಸಾಗರ್ ಟ್ರಾನ್ಸ್ಪೋರ್ಟ್ ಜನರಿಗೆ ಉತ್ತಮ ಗುಣಮಟ್ಟದ ಸೇವೆಯನ್ನು ಕೊಡಲು ಸನ್ನದ್ಧವಾಗಿದೆ. ಈ ಬಸ್ಸು  AC ಸ್ಲೀಪರ್ ಕೋಚ್ ವ್ಯವಸ್ಥೆ ಹೊಂದಿದ್ದು ದೂರದ ಪ್ರಯಾಣಕ್ಕೆ ಸೂಕ್ತವಾಗಿದೆ. ಹಲವಾರು ವರುಷದ ಬಸ್ ಸೇವೆಯ ಅನುಭವದೊಂದಿಗೆ ಬೆಂಗಳೂರಿಗೆ ಮೊದಲ ಹೆಜ್ಜೆಯನಿತ್ತು ಪ್ರಯಾಣಿಕರ ಕನಸನ್ನು ನನಸು ಮಾಡಲಿದೆ. ಹೆಚ್ಚಿನ ಮಾಹಿತಿಯನ್ನು ಪಡೆಯಲಿಚ್ಚಿಸುವವರು ದಯವಿಟ್ಟು ಸಂಪರ್ಕಿಸಿ.

       

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.