ಇನ್ನು ನಾವು ಯಾವ ಲೆಕ್ಕ?

ಪ್ರಪಂಚವನ್ನು 
ಸಂತುಷ್ಟಗೊಳಿಸುವ ಕೆಲಸ 
ಬಿಟ್ಟುಬಿಡು, ಯಾಕೆಂದರೆ?
ಪ್ರಪಂಚವನ್ನು ಸಂತೋಷಗೊಳಿಸಲು 
ಶ್ರೀ ರಾಮನಿಗೂ ಆಗಲಿಲ್ಲ 
ಶ್ರೀ ಕೃಷ್ಣ ದೇವನೂ 
ಅಪವಾದ ಕೇಳಬೇಕಾಯಿತು,
ಇನ್ನು ನಾವು ಯಾವ ಲೆಕ್ಕ?

ಸಂತೋಷಗೊಳಿಸಲು ಮನಸಿದ್ದರೆ 
ನಿನ್ನ ಮನಸ್ಸನ್ನು 
ಮೊದಲು ಸಂತೋಷಗೊಳಿಸು 
ಶ್ರೀ ರಾಮ ನಾಮವ ಪಠಿಸಿ 
ಶ್ರೀ ಕೃಷ್ಣ ದೇವನ ನಮಿಸಿ,
ತಂದೆ ತಾಯಿಯ ಸೇವೆ ಮಾಡಿ,
         ✍️ಮಾಧವ. ಕೆ ಅಂಜಾರು.

Comments

Popular posts from this blog

( ಲೇಖನ -122) ಭೂ - ಕೈಲಾಸ

ಲೇಖನ -117) ವಿದೇಶದಲ್ಲಿ ಪೊಲೀಸರು ಸಾರ್ವಜನಿಕರಿಗೆ ಹೇಗೆಲ್ಲ ಸಹಾಯ ಮಾಡುತ್ತಾರೆ ನೀವೇ ನೋಡಿ

ಭಾರತವೆಂದರೆ ಸಂಸ್ಕೃತಿ, ಭಾರತವೆಂದರೆ ಗೌರವ, ಭಾರತವೆಂದರೆ ವೈಭವ, ಭಾರತವೆಂದರೆ ಶಕ್ತಿ, ಶಾಂತಿ ಭಾರತವೆಂದರೆ ಯುಕ್ತಿ,