ಎಲ್ಲರೂ ಸತ್ಯವಂತರಾಗಿದ್ದರೆ


ಎಲ್ಲರೂ ಸತ್ಯವಂತರಾಗಿದ್ದರೆ
ಆರಕ್ಷಕರ ಅಗತ್ಯವಿಲ್ಲ
ನ್ಯಾಯವಾದಿಗಳಿಗೆ ಕೆಲಸವೇ ಇಲ್ಲ...

ಅದಕ್ಕಾಗಿ ನೂರರಲ್ಲಿ
ಒಂದಷ್ಟು ಶತಮಾನ
ಕಳ್ಳರು ಕಾಕರು
ದ್ರೋಹಿಗಳು ಪಾಪಿಗಳು

ಈ ಕಳ್ಳಕಾಕರು
ದ್ರೋಹಿಗಳು ಪಾಪಿಗಳು
ಓದು ಬರಹ ಹೊಂದಿದವರೇ ಜಾಸ್ತಿ
ಯಾಕೆಂದರೆ ಅವರ ಆಸೆ
ಸಾಯೋ ಮುನ್ನ ಕೂಡಿಡಬೇಕು
ಕೊಳೆಯುವಷ್ಟು ಆಸ್ತಿ ಪಾಸ್ತಿ
-ಮಾಧವ ಅಂಜಾರು

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.