ಎಲ್ಲರೂ ಸತ್ಯವಂತರಾಗಿದ್ದರೆ


ಎಲ್ಲರೂ ಸತ್ಯವಂತರಾಗಿದ್ದರೆ
ಆರಕ್ಷಕರ ಅಗತ್ಯವಿಲ್ಲ
ನ್ಯಾಯವಾದಿಗಳಿಗೆ ಕೆಲಸವೇ ಇಲ್ಲ...

ಅದಕ್ಕಾಗಿ ನೂರರಲ್ಲಿ
ಒಂದಷ್ಟು ಶತಮಾನ
ಕಳ್ಳರು ಕಾಕರು
ದ್ರೋಹಿಗಳು ಪಾಪಿಗಳು

ಈ ಕಳ್ಳಕಾಕರು
ದ್ರೋಹಿಗಳು ಪಾಪಿಗಳು
ಓದು ಬರಹ ಹೊಂದಿದವರೇ ಜಾಸ್ತಿ
ಯಾಕೆಂದರೆ ಅವರ ಆಸೆ
ಸಾಯೋ ಮುನ್ನ ಕೂಡಿಡಬೇಕು
ಕೊಳೆಯುವಷ್ಟು ಆಸ್ತಿ ಪಾಸ್ತಿ
-ಮಾಧವ ಅಂಜಾರು

Comments

Popular posts from this blog

ಅಂಜಾರು ಶ್ರೀ ಲಕ್ಶ್ಮೀ ನಾರಾಯಣ ಭಜನಾ ಮಂದಿರ

ಭಾರತೀಯ ರಾಯಭಾರಿ ಕಛೇರಿ ಕುವೈಟ್ ನಲ್ಲಿ, ಹುಲಿಗಳ ಆರ್ಭಟ

(ಲೇಖನ -129) ನ್ಯಾಯ ಮತ್ತು ಅನ್ಯಾಯದ ಹೋರಾಟ