ಅದೊಂದಿತ್ತು ಕಾಲ

ಅದೊಂದಿತ್ತು  ಕಾಲ
ತ್ಯಾಗ ಮಾಡಿ ಬದುಕೋನು, ಯೋಗಿ
ಅದೊಂದಿತ್ತು ಕಾಲ
ಸತ್ಯದ  ಸಂಪತ್ತು ಜೀವನದ ಸವಲತ್ತು

ಅದೊಂದಿತ್ತು ಕಾಲ
ಅಸತ್ಯದ ಐಶ್ವರ್ಯ ಕೊನೆಗಾಲದ ಕ್ರಯ
ಅದೊಂದಿತ್ತು ಕಾಲ
ದೇಶ ಸೇವೆಯೇ ಈಶ ಸೇವೆಯ ಸುಖ

ಅದೊಂದಿತ್ತು ಕಾಲ
ರೋಗಿ ಬಯಸಿದರೆ ಸಿಗೋದು ಹಾಲು
ಅದೊಂದಿತ್ತು ಕಾಲ
ನ್ಯಾಯ ನೀತಿ, ಸತ್ಯವೂ  ಧರ್ಮವೂ

ಅದೊಂದಿತ್ತು ಕಾಲ
ಮಾತು ಬೆಳ್ಳಿ ಮೌನ ಬಂಗಾರ
ಅದೊಂದಿತ್ತು ಕಾಲ
ಸತ್ಯವಿದ್ದರೆ ಎತ್ತಲೂ ಭಯವಿಲ್ಲ 

 ಆದರೆ ಇಂದು ...!
ನೀವೇ ಹೇಳಿ ....!
                                - ಮಾಧವ ನಾಯ್ಕ್ ಅಂಜಾರು








Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.