ದುಃಖ (ಕವನ -89)

 ದುಃಖ 

*****

ಒಂದಲ್ಲ ಒಂದು ದಿನ

ಪ್ರತಿಜೀವಿಗೂ ಸಾವು ಬಂದೇ ಬರುತ್ತದೆ

ಬದುಕು ಕೊನೆಗೊಳ್ಳುವ ತನಕ

ಸಂತೋಷ, ನೋವು ಇದ್ದೇ ಇರುತ್ತದೆ


 ಮನುಷ್ಯನ ಸಾವು-ನೋವು

 ಸಂಬಂಧ, ಸಮಾಜ, ಗೆಳೆಯ-ಗೆಳತಿಯರಿಗೆ

 ದುಃಖವನ್ನು ತಂದುಬಿಡುತ್ತದೆ

 ಸತ್ಕಾರ್ಯ ಮಾತ್ರ ಉಳಿದುಬಿಡುತ್ತದೆ


 ಎಷ್ಟೇ ಗಳಿಸಿದರು, ಉಳಿಸಿದರೂ 

 ಇಂದಲ್ಲ ನಾಳೆ ಸಾವು ಬಂದೇ ಬರುತ್ತದೆ

 ಸುತ್ತಲಿನ ಸಮಾಜಕ್ಕಾಗಿ ಮಾಡುವ

 ಒಳಿತು ಮಾತ್ರ ಇದ್ದುಬಿಡುತ್ತದೆ

       ✍️ ಮಾಧವ ನಾಯ್ಕ್ ಅಂಜಾರು 🌹

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.