ಒಲವೇ ಜೀವನ

ಮೌನ ಮಾತಾದರೆ
ಪ್ರೇಮ ಅಳಿಯದಿರಲಿ
ಮನಸು ನೋವಾದರೆ
ಹೃದಯ ಬಿರುಕದಿರಲಿ

ಒಲವೇ ಜೀವನ
ನಮಗೆ ತಿಳಿದಿರಲಿ
ಕವನಗಳೇ ಜೀವನ
ಪ್ರೀತಿ ಬದುಕಿರಲಿ

ಸಿಹಿ ತಿಂದ ಮಾತ್ರಕೆ
ಸಿಹಿಯಾಗೋದಿಲ್ಲ ಯಾರೂ
ಕಹಿ ಕುಡಿದ ಮಾತ್ರಕೆ
ಕಹಿಯಾಗೋದಿಲ್ಲ ನಾನು

ರವಿಯಂತೆ ಇರಬೇಕು
ಕವಿಯಲ್ಲದಿದ್ದರೇನು
ಚಂದಿರನಾಗಿಹೆ ನೀನು
ನಮ್ಮಿ ಬದುಕು ಸವಿಜೇನು
           -ಮಾಧವ ಅಂಜಾರು


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.