ಇಂದಿನ ದಿನ

ನನ್ನಿಂದ ನಿನಗ್ಯಾಕೆ
ತೊಂದರೆ
ಎನ  ಮಾತು
ನಿನಗಿಷ್ಟವಾಗಿಲ್ಲವೆಂದರೆ
ನಮ್ಮ ಬದುಕೇ ತೊಂದರೆ

ಇಂದಿನ ದಿನ
ತರದಿರಲಿ ಇನಿತು ಭಯ
ನಾಳೆ ಎನಗೆ ಸಿಗುವುದೋ
ಇಲ್ಲವೋ ಎಂಬುದೇ
ಅಂತರಾಳದ ಭಯ

ಎನ ಬಯಕೆ,
ಇರದಿರಲಿ ಆತಂಕ
ಬರದಿರಲಿ ಮನಸ್ತಾಪ
ಹೊಂದಿ ನಡೆಯ ಬಯಸುವೆ
ಬಿಡು ನಿನ್ನ ಕೋಪ

ನನ್ನುಸಿರು ನಿಂತರೂ
ನಿನ್ನುಸಿರು ನಿಲ್ಲದಿರಲಿ
ಉಸಿರಿರೋ ತನಕ
ದೇವ ಕಾಪಾಡಲಿ ನಿನ್ನ
ಕೊನೆತನಕ
             -ಮಾಧವ ಅಂಜಾರು


Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.