ಶ್ರೇಷ್ಠತೆ ಮನುಷತ್ವದಲ್ಲಿ


ಶ್ರೇಷ್ಠತೆ ಮನುಷತ್ವದಲ್ಲಿ
ಅಳತೆ ಮಾಡಬೇಕಿದ್ದದ್ದು
ವಿವಿಧ ಜಾತಿಯಲ್ಲಿ ಆಗಿಬಿಟ್ಟಿದೆ
ಎಲ್ಲರನು ವಿಭಾಗಿಸಿಬಿಟ್ಟಿದೆ

ಸಮಾನತೆ ಎಲ್ಲಾ ಧರ್ಮಗಳಲ್ಲಿ
ಇರಬೇಕಿತ್ತು ಇಂದು
ದ್ವೇಷದ ವಿಷ ಬಿತ್ತೋರು
ಅಲ್ಲಲ್ಲಿ ಹುಟ್ಟಿದ್ದಾರೆ
       -ಮಾಧವ ಅಂಜಾರು

Comments

Popular posts from this blog

(ಲೇಖನ -102) "ಮರೆಯಲಾಗದ ಸಾನ್ವಿ ಮರೆಯಾದಳು " ಬದುಕು ಕೇವಲ ನಾಲ್ಕು ದಿನವೆಂಬದನು ತಿಳಿಸಿ ಮರೆಯಾದಳು ಸಾವಿಗೆ ವಯಸ್ಸಿನ ಅಂತರವಿಲ್ಲ, ನಮ್ಮ ಜೀವ, ಜೀವನ ಶಾಶ್ವತವಲ್ಲ ನಾವು ಯಾರೂ ಈ ಭೂಮಿಯಲ್ಲಿ ಕೇವಲ ಕೆಲವು ದಿನವಷ್ಟೇ

( ಲೇಖನ -122) ಭೂ - ಕೈಲಾಸ

(ಲೇಖನ - 101), "ಇತ್ತೆ ಗೊತ್ತಾಪುಜಿ "- ಇವಾಗ ಗೊತ್ತಾಗುವುದಿಲ್ಲ, ಈಗ ತಿಳಿಯದು,ಎಂಬ ತುಳು ನಾಟಕದೊಂದಿಗೆ ಸಮಾಜಕ್ಕೆ ಉತ್ತಮವಾದ ಸಂದೇಶವನ್ನು ಕೊಟ್ಟ ಬಿಲ್ಲವ ಸಂಘ ಕುವೈಟ್. ನ್ಯಾಯ ಎಲ್ಲಿದೆ? ಸೌಜನ್ಯಳಂತೆ ಅದೆಷ್ಟೋ ಹೆಣ್ಣುಮಕ್ಕಳ ಅತ್ಯಾಚಾರ ಮತ್ತು ಕೊಲೆಗಡುಕರಿಗೆ ನಮ್ಮ ಭಾರತೀಯ ನೆಲದಲ್ಲಿ ನ್ಯಾಯ ಮರೀಚಿಕೆ ಯಾಗಿದೆ ಎಂಬುವುದನ್ನು ತೋರಿಸಿಕೊಟ್ಟ ಈ ನಾಟಕದ ಸಾರಾಂಶ.