Posts

Showing posts from June, 2019

ಶ್ರೇಷ್ಠತೆ ಮನುಷತ್ವದಲ್ಲಿ

ಶ್ರೇಷ್ಠತೆ ಮನುಷತ್ವದಲ್ಲಿ ಅಳತೆ ಮಾಡಬೇಕಿದ್ದದ್ದು ವಿವಿಧ ಜಾತಿಯಲ್ಲಿ ಆಗಿಬಿಟ್ಟಿದೆ ಎಲ್ಲರನು ವಿಭಾಗಿಸಿಬಿಟ್ಟಿದೆ ಸಮಾನತೆ ಎಲ್ಲಾ ಧರ್ಮಗಳಲ್ಲಿ ಇರಬೇಕಿತ್ತು ಇಂದು ದ್ವೇಷದ ವಿಷ ಬಿತ್ತೋರು ಅಲ್ಲಲ್ಲಿ ಹುಟ್ಟಿದ್ದಾರೆ        -ಮಾಧವ ಅಂಜಾರು